About the Author

ಹಂಪಿ ಕನ್ನಡ ವಿಶ್ವವಿದ್ಯಾಲಯ ಜಾನಪದ ಅಧ್ಯಯನ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿರುವ ಡಾ. ಹೆಬ್ಬಾಲೆ. ಕೆ. ನಾಗೇಶ ಅವರು ಪ್ರಸಾರಾಂಗದ ನಿರ್ದೇಶಕರೂ ಆಗಿದ್ದರು. ಜಾನಪದ ಸಾಹಿತ್ಯ, ಅಲಕ್ಷಿತ ಧಾರೆಗಳು, ಕನ್ನಡ ಸಾಹಿತ್ಯ ಸಂದರ್ಭದಲ್ಲಿ ದಲಿತ ಸಾಹಿತ್ಯ, ಸೃಜನಶೀಲ ಸಾಹಿತ್ಯ ಇವರ ಆಸಕ್ತಿಯ ಕ್ಷೇತ್ರಗಳು.

ಕಾಳಿಂಗರಾಯನ ಕಾವ್ಯ, ಕೊಡವರ ಮದುವೆ, ಕಾವೇರಿ ಜಾನಪದ, ಬಿಂಬದೊಳಗಣ ಪ್ರಾಣ, ಜಾನಪದ ಬನ್ಸಾರಿ, ಮೌಖಿಕ ಮೌಲ್ಯಗಳು ಮತ್ತು ಆಧುನಿಕತೆ ಇವರ ಪ್ರಕಟಿತ ಕೃತಿಗಳು.

ಹೆಬ್ಬಾಲೆ ಕೆ. ನಾಗೇಶ್

(15 May 1969)