About the Author

ಕವಯತ್ರಿ, ಪತ್ರಕರ್ತೆ ಹೇಮಾ ವೆಂಕಟ್ ಅವರು 1973 ರ ಜುಲೈ 31 ರಂದು ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಜನಿಸಿದರು. ತಂದೆ ಶಂಕರನಾರಾಯಣ, ತಾಯಿ ಹೇಮಾವತಿ. ’ನನ್ನ ಕಾಯುವ ನೆರಳು, ಹುಡುಕುವ ಆಟ’ ಪ್ರಮುಖ ಕೃತಿಗಳು. ’ಕಡೆಂಗೋಡ್ಲು ಶಂಕರಭಟ್ ಸ್ಮಾರಕ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದಿಂದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನಕ್ಕೆ ಭಾಜನರಾಗಿದ್ಧಾರೆ.

ಹೇಮಾ ವೆಂಕಟ್

(31 Jul 1973)