About the Author

’ಕನ್ನಡ ಪೂಜಾರಿ’ ಚಿರಪರಿಚಿತ ಇರುವವರು ಹಿರೇಮಗಳೂರು ಕಣ್ಣನ್. ಚಿಕ್ಕಮಗಳೂರು ಜಿಲ್ಲೆಯ ಹಿರೇಮಗಳೂರಿನ ಕೋದಂಡರಾಮ ದೇವಾಲಯದ ಅರ್ಚಕರಾಗಿರುವ ಕಣ್ಣನ್‌ ಅವರು ಕನ್ನಡದಲ್ಲಿ ಅರ್ಚನೆ ಮಾಡುವ ಪರಿಪಾಠ ಇಟ್ಟುಕೊಂಡಿದ್ದಾರೆ. ಹರಟೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮತ್ತು ನಡೆಸಿಕೊಡುವ ಕಣ್ಣನ್‌ ಅವರು ಕನ್ನಡದಲ್ಲಿ ಕಣ್ಣನ್‌ ನೋಟ ಹಾಗೂ ನುಡಿಪೂಜೆ ಎಂಬ ಎರಡು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

ಹಿರೇಮಗಳೂರು ಕಣ್ಣನ್