About the Author

ಕಾದಂರಿಗಾರ್ತಿ ಅನಸೂಯಾ ಸಂಪತ್ ಎಚ್. ಕೆ. ಅವರು ವಾರ್ತಾ ಮತ್ತು ಪ್ರಸಾರ ಇಲಾಖೆಯಲ್ಲಿ ಕೆಲಸ ನಿರ್ವಹಿಸಿದ್ದಾರೆ. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರೆ. 1955 ಏಪ್ರಿಲ್ 28 ರಂದು ಜನನ. ತಂದೆ ಹೆಚ್.ವಿ. ಕೃಷ್ಣಮೂರ್ತಿ, ತಾಯಿ ಹೆಚ್. ಕೆ. ಸರೋಜ. ’ಅಗ್ನಿಸಾಕ್ಷಿ, ಮುತ್ತಿನ ಮಂಟಪ, ಮದುವೆಯ ಈ ಬಂಧ, ಹೂವಿನಹುತ್ತ, ಮಂಜುಳ ಗೀತ, ಸುಗಂಧ ಸಿಂಚನ, ಹೂವು-ಮೊಗ್ಗು, ಮಧು ತುಂತುರು, ಹೂವೊಂದು ಬೇಕು ಬಳ್ಳಿಗೆ, ರಂಜಿತಾ’  ಕಾದಂಬರಿಗಳನ್ನು ರಚಿಸಿದ್ದಾರೆ.

ಎಚ್. ಕೆ. ಅನಸೂಯಾ ಸಂಪತ್

(28 Apr 1955)