About the Author

ಅಂಕಣಕಾರ- ಲೇಖಕ ಹೊಳೆನರಸೀಪುರ ಮಂಜುನಾಥ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಮನಃಶಾಸ್ತ್ರದಲ್ಲಿ (ಸೈಕಾಲಜಿ) ಪದವಿ ಪಡೆದಿದ್ದಾರೆ. ಸದ್ಯ ಬೆಂಗಳೂರು ನಗರದ ನಿವಾಸಿ. ಅವರು ’ಭದ್ರತಾ ಲೋಕದಲ್ಲಿ’ ಎಂಬ ಕೃತಿ ಪ್ರಕಟಿಸಿದ್ದಾರೆ. ತಾವು ಕಂಡದ್ದನ್ನು, ಅನುಭವಿಸಿದ್ದನ್ನು ಹದವಾಗಿ ಸೆರೆಹಿಡಿದು ಬರೆವ ಮಂಜುನಾಥ್ ಅಂಕಣಕಾರರಾಗಿ ಜನಪ್ರಿಯರಗಿದ್ದಾರೆ. ಸೆಕ್ಯೂರಿಟಿ ಗಾರ್ಡ್ ಗಳ ಬದುಕಿನ ಒಳಗನ್ನು ಬಿಂಬಿಸುವ ಅವರ ಮೆಚ್ಚುಗೆಗೆ ಪಾತ್ರವಾಗಿದೆ.

ಹೊಳೆನರಸೀಪುರ ಮಂಜುನಾಥ