About the Author

ಲೇಖಕಿ ಜ್ಯೋತಿ ಬೊಮ್ಮನಹಳ್ಳಿ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಮಂಚಿಕೇರಿಯವರು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಎಂ.ಎ (ಇಂಗ್ಲಿಷ್)  ಪದವೀಧರರು. ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪತ್ರಕರ್ತೆಯಾಗಿದ್ದರು.  ಸದ್ಯ, ಸ್ವಂತ ಉದ್ಯಮದಲ್ಲಿ ತೊಡಗಿಕೊಂಡಿರುವ ಜ್ಯೋತಿ ಅವರು ‘ಸಖೀಗೀತ’ ಎಂಬ ಕೃತಿಯನ್ನು ಪ್ರಕಟಿಸಿದ್ದಾರೆ. ಸಂಯುಕ್ತ ಕರ್ನಾಟಕ ಪತ್ರಿಕೆಗಾಗಿ ಬರೆಯುತ್ತಿದ್ದ ವಿಶೇಷ ಅಂಕಣ ಬರಹಗಳ ಸಂಕಲನವಿದು.

ಜ್ಯೋತಿ ಬೊಮ್ಮನಹಳ್ಳಿ (ಜ್ಯೋತಿ ಭಟ್)

(15 Oct 1978)

Books by Author