About the Author

ಲೇಖಕ ಕೆ.ಎಚ್. ನರಸಿಂಹಮೂರ್ತಿ ಅವರು ಕನ್ನಡ ಪರ ಹೋರಾಟಗಾರರು. ಕನ್ನಡ ಸಾಹಿತ್ಯ ಪರಿಷತ್ತಿನ ಬೆಂಗಳೂರು ನಗರ ಜಿಲ್ಲಾ ವಿಭಾಗದ ಕಾರ್ಯದರ್ಶಿಯಾಗಿದ್ದರು. 

ಕೃತಿಗಳು: ಸಾಹಿತ್ಯ ಮಲ್ಲ ತರಾಸು, ತಾಯಿನಾಢು, ಪಿ. ರಾಮಯ್ಯ, ಡಾ. ರಾಜಕುಮಾರ, ಆಲೂರು ವೆಂಕಟರಾಯರು ಹೀಗೆ ಕನ್ನಡ ಚಿಂತಕರ ಜೀವನ ಚರಿತ್ರೆಗಳನ್ನು ರಚಿಸಿದ್ದಾರೆ. 

ಕೆ.ಎಚ್. ನರಸಿಂಹಮೂರ್ತಿ