About the Author

ಕೆ. ಪ್ರವೀಣ್ ನಾಯಕ್ ಅವರು ಪತ್ರಿಕಾ ಛಾಯಾಗ್ರಾಹಕರಾಗಿ ಹಾಗೂ ಪತ್ರಕರ್ತರಾಗಿ ಕಾರ್ಯನಿರ್ವಹಿಸಿರುತ್ತಾರೆ. ಮನಃಶಾಸ್ತ್ರ ಹಾಗೂ ಆಧ್ಯಾತ್ಮಿಕ ಸಾಧನೆಗಳ ಬಗ್ಗೆ ಸಾಕಷ್ಟು ಪ್ರಯೋಗಗಳನ್ನು ಮಾಡಿರುವ ಅವರು ಯೋಗ, ಧ್ಯಾನ, ಆಧ್ಯಾತ್ಮದಿಂದ ಹಿಡಿದು ಸಮ್ಮೋಹಿನಿಯವರೆಗೂ ನಾನಾ ಕ್ಷೇತ್ರಗಳಲ್ಲಿ ಪರಿಣಿತಿಯನ್ನು ಹೊಂದಿದ್ದಾರೆ.

ಕೃತಿಗಳು: ಧ್ಯಾನ ನನ್ನ ಅನುಭವದಲ್ಲಿ, ಜಪ ನನ್ನ ಅನುಭವದಲ್ಲಿ, ರಾಜ್ ಕುಮಾರ್ ಒಂದು ಬೆಳಕು, ದೇವರು ಧರ್ಮ, ಏನಿದರ ಮರ್ಮ

ಕೆ. ಪ್ರವೀಣ್ ನಾಯಕ್