About the Author

ಲೇಖಕ ಕೆ. ರಾಘವೇಂದ್ರ ತೊಗರ್ಸಿ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯವರು. ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಸುಧಾ ವಾರಪತ್ರಿಕೆಯಲ್ಲಿ ಕೆಲ ಮಾಡುತ್ತಿದ್ದು, ‘ಸಮೂಹ ಸಂವಹನ ಕನ್ನಡ’ ಎಂಬುದು ಮಾಧ್ಯಮ ವಿದ್ಯಾರ್ಥಿಗಳನ್ನು ಕೇಂದ್ರಿಕರಿಸಿ ಬರೆದ ಕೃತಿ. ‘ಲಂಕೇಶರ ರಾಜಕೀಯ ಟೀಕೆ-ಟಿಪ್ಪಣಿ’ (ಲಂಕೇಶರ ಅಂಕಣ ಬರಹಗಳ ಸಂಕಲನ). 

ಕೆ. ರಾಘವೇಂದ್ರ ತೊಗರ್ಸಿ