About the Author

'ಸೌಮಿತ್ರಿ' ಎಂಬ ಕಾವ್ಯನಾಮದಿಂದ ಬರೆಯುತ್ತಿದ್ದ ಕೆ.ಎಸ್. ದೇಶಪಾಂಡೆ ಅವರು ಮೂಲತಃ ಧಾರವಾಡದವರು. ತಂದೆ ಶ್ರೀಪಾದರಾಮಚಂದ್ರ, ತಾಯಿ ರಾಧಾಬಾಯಿ. ಗ್ರಂಥಾಲಯದ ಬಗ್ಗೆ ವಿಶೇಷ ಅಧ್ಯಯನ ನಡೆಸಿರುವ ದೇಶಪಾಂಡೆ ಅವರಯ ಗ್ರಂಥಾಲಯಗಳ ಬಗ್ಗೆ ಉಪಯುಕ್ತ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಧಾರವಾಡದಲ್ಲಿ 95ನೇ ವಯಸ್ಸಿನಲ್ಲಿ ನಿಧನರಾದರು.

ಭಾರತದಲ್ಲಿ ಗ್ರಂಥಾಲಯ ಪ್ರಸಾರ, ಗ್ರಂಥೀಯ ಒಂದು ಅಧ್ಯಯನ, ಕನ್ನಡ ಗ್ರಂಥಸೂಚಿ (ಸಂಪಾದನೆ- ಇತರರೊಡನೆ) ಪ್ರಕಟಿತ ಕೃತಿಗಳು.

ಕೆ.ಎಸ್. ದೇಶಪಾಂಡೆ

(05 May 1924-04 Aug 2018)

Books by Author