About the Author

ಕವಿ, ಲೇಖಕ ಕೈದಾಳ್ ಕೃಷ್ಣಮೂರ್ತಿ ದಾವಣಗೆರೆ ತಾಲೂಕಿನ ಕೈದಾಳೆ ಗ್ರಾಮದವರು. ವೃತ್ತಿಯಲ್ಲಿ ಶಿಕ್ಷಕರು. ಪ್ರವೃತ್ತಿಯಲ್ಲಿ ಬರಹಗಾರರು. ಕಾವ್ಯ ಇವರ ಆಸಕ್ತಿ. ಆದರೂ, ಲೇಖನ, ಪ್ರಬಂಧಗಳನ್ನು ಬರೆಯುತ್ತಿದ್ದಾರೆ.

ಕೃತಿಗಳು: ಸಮುದ್ರೆ(ಕವನ ಸಂಕಲನ). ಚಂದ್ರಶಿಕಾರಿ’ (ಸಂಪಾದಿತ ಕೃತಿ).

ಕೈದಾಳ್ ಕೃಷ್ಣಮೂರ್ತಿ