About the Author

ಕಲ್ಕುಳಿ ವಿಠಲ್‌ ಹೆಗ್ಗಡೆ ಅವರು ಮೂಲತಃ ಮಲೆನಾಡಿನವರು. ಅಲ್ಲಿನ ಭಾಗಗಳಲ್ಲಿ ಯು.ಆರ್. ಅನಂತಮೂರ್ತಿ, ಕುವೆಂಪು, ಪೂರ್ಣಚಂದ್ರ ತೇಜಸ್ವಿ ಅವರ ಜತೆ ಅನೇಕ ರೈತಪರ ಹೋರಾಟ, ಸಾಮಾಜಿಕ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಟ ನಡೆಸಿ ಜನಜಾಗೃತಿ ಮೂಡಿಸಿದ್ದರು. ಬರವಣಿಗೆ ಇವರ ಹೀಗೆ ಜನಪ್ರಿಯ ಹೋರಾಟಗಾರರೆನಿಸಿಕೊಂಡಿರುವ ವಿಠಲ್‌ ಅವರ ʻಮಂಗನ ಬೇಟೆʼ ಪರಿಸರ ಕಥನ ಕೃತಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

ಕಲ್ಕುಳಿ ವಿಠಲ್ ಹೆಗ್ಗಡೆ