About the Author

ಲೇಖಕ ಕಿಕ್ಕೇರಿ ವೀರನಾರಾಯಣ ಅವರು ಹುಟ್ಟಿದ್ದು 1954 ಜುಲೈ 16ರಂದು ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲೋಕಿನ ಕಿಕ್ಕೇರಿಯಲ್ಲಿ. ಮಕ್ಕಳ ವ್ಯಕ್ತಿತ್ವ ವಿಕಸನದ ಮಹತ್ವ ತಿಳಿಸಲು ಇದಕ್ಕೆ ಸಂಬಂಧಿಸಿದಂತೆ ಕೃತಿಗಳನ್ನು ರಚಿಸಿದ್ದಾರೆ ಮಕ್ಕಳಲ್ಲಿ ಸೃಜನಶೀಲತೆಯನ್ನು ವೃದ್ಧಿಸುವುದು ಹೇಗೆ?, ಆಟವೇ ಪಾಠವಾಗುವುದು ಹೇಗೆ ?’ ಕೃತಿಗಳನ್ನು ರಚಿಸಿದ್ದಾರೆ

ಕಿಕ್ಕೇರಿ ವೀರನಾರಾಯಣ

(16 Jul 1954)