About the Author

ಕಿರಣ ಕೆ. ಗಣಾಚಾರಿ ಮೂಲತ: ಇಟಗಿಯವರು . ತಂದೆ ಕಲ್ಲಪ್ಪ ತಾಯಿ ಬಸವ್ವ. ಇವರು ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆಯಲ್ಲಿ 2006ರಿಂದ ಸೇವೆ ಸಲ್ಲಿಸುತ್ತಿದ್ದಾರೆ. ಕವನ, ಕಥೆ, ಲೇಖನ ಬರೆವಣಿಗೆ ಇವರ ಸಾಹಿತ್ಯ ಪ್ರಕಾರಗಳು, ಅನೇಕ ಪತ್ರಿಕೆಗಳಲ್ಲಿ ಇವರ ಕಚನ, ಕಥೆ, ಲೇಖನಗಳು ಪ್ರಕಟಗೊಂಡಿವೆ. ಕಲ್ಪನಾ ಛಾಯೆಯಲಿ ಇವರ ಕವನ ಸಂಕಲನವಾಗಿದೆ. ಅಮೇರಿಕಾದಲ್ಲಿ ಜರುಗುವ 'ಅಕ್ಕ' ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಗೊಂಡ 'ದೀಪ ತೋರಿದೆಡೆಗೆ' ಕಥಾ ಸಂಕಲನದ 'ಜಗತ್ತೇ ನೀನು’

ಕೃತಿಗಳು: ದೀಪ ತೋರಿದೆಡೆಗೆ, ಜಗತ್ತೇ ನೀನು, ಕಲ್ಪನಾಛಾಯೆಯಲ್ಲಿ

ಕಿರಣ ಕೆ. ಗಣಾಚಾರಿ

(20 Jul 1982)