About the Author

ಲೇಖಕ ಕುಪೇಂದ್ರ ಪಾಟೀಲರು ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಭಾಗಹಿಪ್ಪರಗಾ ಗ್ರಾಮದವರು. ಕಲಬುರಗಿಯ ಎಂ.ಎಸ್.ಐ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ, ಈಗ ನಿವೃತ್ತರು. ಕನ್ನಡ ಸಾಹಿತ್ಯ ಪರಿಷತ್ತು, ಶರಣ ಸಾಹಿತ್ಯ ಪರಿಷತ್ತು, ಬಸವ ಕೇಂದ್ರ, ಬಸವ ಸಮಿತಿ, ವಚನೋತ್ಸವ ಸಮಿತಿ ಹೀಗೆ ಹಲವು ಸಂಘಟನೆಗಳಲ್ಲಿ ಸಕ್ರಿಯರು. 

ಕೃತಿಗಳು: ಅಪ್ಪನು ನಮ್ಮ ಮಾದಾರ ಚೆನ್ನಯ್ಯ

ಕುಪೇಂದ್ರ ಪಾಟೀಲ