About the Author

ಲೇಖಕ ಲಕ್ಷ್ಮಿಕಾಂತ ಪಂಚಾಳ ಅವರು ಮೂಲತಃ ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಎಳವಂತಿಗಿ ಗ್ರಾಮದವರು. ಎಂ. ಎ, ಪಿಎಚ್.ಡಿ ಪದವೀಧರರು.

ಕೃತಿಗಳು: ಸಾಮಾನ್ಯ ಕನ್ನಡ ಕೈಪಿಡಿ, ಕನ್ನಡ ಕೈದೀವಿಗೆ, ಕಡ್ಡಾಯ ಕನ್ನಡ, ಸಾಹಿತ್ಯ ದೀಪ್ತಿ, ಸರಳ ಛಂದಸ್ಸು,ಅನುಶೀಲನ.

ಲಕ್ಷ್ಮಿಕಾಂತ ಪಂಚಾಳ

Books by Author