About the Author

ಎಂ.ಕೆ. ಹೆಗಡೆ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಚನ್ನಮ್ಮ ನಗರದವರು. ವೃತ್ತಿಯಿಂದ ಪತ್ರಕರ್ತರು. ವಿಜಯಕರ್ನಾಟಕ, ವಿಜಯವಾಣಿ, ಸುವರ್ಣ ನ್ಯೂಸ್ ಹಾಗೂ ಕನ್ನಡ ಪ್ರಭ ದಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ‘ಸಾವಿತ್ರಿಬಾಯಿ ಫುಲೆ’ ಸಿನಿಮಾದಲ್ಲಿ ನಟಿಸಿದ್ದಾರೆ. 

ಕೃತಿಗಳು: ಮಹದಾಯಿ ನೀರಿಗಾಗಿ ಹೋರಾಟ

ಪ್ರಶಸ್ತಿ-ಪುರಸ್ಕಾರಗಳು: ರಾಜಾಧ್ಯಕ್ಷ ಪ್ರಶಸ್ತಿ-2003, ಇಂಡಿಯನ್ ಎಕ್ಸ್ ಪ್ರೆಸ್ಸ್ ಪ್ರಶಸ್ತಿ, ಟೈಮ್ಸ್ ಗ್ರೂಫ್ ಚೇರ್ ಮೆನ್ ಪ್ರಶಸ್ತಿ, ಶ್ರೀಗಂಧ ರಾಜ್ಯೋತ್ಸವ ಪ್ರಶಸ್ತಿ- 2016 ಲಭಿಸಿವೆ.

ಎಂ.ಕೆ. ಹೆಗಡೆ

(02 Mar 1971)