About the Author

ಪ್ರಾಧ್ಯಾಪಕರು, ಬರಹಗಾರರು ಆಗಿರುವ ಎಂ. ಕೊಟ್ರೇಶ್‌ ಅವರು ಮೂಲತಃ ಬಳ್ಳಾರಿ ಜಿಲ್ಲೆ ಹರಪನಹಳ್ಳಿಯವರು. ಪ್ರಸ್ತುತ ತುಮಕೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರು ಕೋಟೆಗಳು, ರಕ್ಷಣಾ ಸ್ಮಾರಕಗಳು, ಕುರಿತು ಹಲವರು ಕೃತಿಗಳನ್ನು ರಚಿಸಿದ್ದಾರೆ.

ಎಂ. ಕೊಟ್ರೇಶ್‌