About the Author

ಲೇಖಕ ಪ್ರೊ. ಎಂ. ಕೃಷ್ಣೇಗೌಡರು ಜಲತಜ್ಞರು. ಈ ಕುರಿತು ಜನಜಾಗೃತಿ ಮೂಡಿಸುವಲ್ಲಿ ಹಾಗೂ ನೀರಿನ ಸಂಪನ್ಮೂಲಗಳನ್ನು ಕಾಯ್ದುಕೊಂಡು ಬರುವಲ್ಲಿ ಶ್ರಮಿಸಿದವರು.

ಕೃತಿಗಳು: ಜಲದ ಕಣ್ಣು-ಸಂಪುಟ-1, ಜಲದ ಕಣ್ಣು-ಸಂಪುಟ-2 ಹಾಗೂ ಜಲದ ಕಣ್ಣು ಸಂಪುಟ-3

ಎಂ. ಕೃಷ್ಣೇಗೌಡ