About the Author

ಎಂ.ಆರ್. ಆನಂದ ಅವರು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ನಿವೃತ್ತ ಅಧಿಕಾರಿ. 1950 ಅಕ್ಟೋಬರ್ 16ರಂದು ಜನನ. ಪ್ರಸ್ತುತ ಮೈಸೂರಿನಲ್ಲಿ ವಾಸವಿದ್ದಾರೆ. ನಿವೃತ್ತಿಯ ನಂತರ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಕತೆ, ಕವನಗಳು ಪ್ರಿಯಾಂಕ, ತುಷಾರ, ಮಂಗಳ, ಲಹರಿ, ಸವಿಗನ್ನಡ ಸಹಿತ ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿರುತ್ತದೆ.

ಕೃತಿಗಳು: ಮೊಗ್ಗರಳುವಾಗ, ಸ್ತ್ರೀಯಾನ(ಕಾದಂಬರಿ), ಕಥಾ ಕಲರವ, ಕಥಾ ನಿನಾದ(ಕಥಾ ಸಂಕಲನ), ಜೀವಯಾನ(ಕವನ ಸಂಕಲನ)

ಎಂ.ಆರ್. ಆನಂದ