About the Author

ಡಾ. ಎಂ. ಆರ್. ರವಿ ಅವರು ಸದ್ಯ ಚಾಮರಾಜನಗರ ಜಿಲ್ಲಾಧಿಕಾರಿಯಾಗಿದ್ದಾರೆ. ‘ಮೈಸೂರು ಮಿತ್ರ’ ಅಂಕಣಕಾರರೂ ಹೌದು. ಈ ಹಿಂದೆ, ದ.ಕ. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದರು.   

ಕೃತಿಗಳು: ಜೀವನೋತ್ಸಾಹ, ಜೀವನ ಮಂಟಪ, ಜೀವನ ಪ್ರೀತಿ. ಇವರ ಆತ್ಮಕಥೆ-ಬೆಸ್ಟ್ ಆಫ್ ಡಾ. ಎಂ.ಆರ್. ರವಿ.

ಎಂ.ಆರ್. ರವಿ