About the Author

ಡಾ. ಎಂ.ಎಸ್. ವೀರಘಂಟಿಮಠ ಅವರು ಮೂಲತಃ ವಿಜಯಪುರದವರು.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಹಮ್ಮಿಕೊಂಡ ಹಿಂದಿ ಲೇಖಕಿಯರ ಸಣ್ಣ ಕತೆಗಳ ಅನುವಾದ ಕಮ್ಮಟದಲ್ಲಿ ಹೊರಬಂದ ಅನುವಾದಿತ ಕತೆಗಳ ಸಂಕಲನವೇ 'ಯುಗದ ಹೆಜ್ಜೆ'. ಡಾ. ಎಂ. ಎಸ್. ವೀರಘಂಟಿ ಮಠ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ. ನೆನಪು ಸಂಜೀವಿನಿ ಮತ್ತು ನಾವು ನಿಮ್ಮವರೇ ಸ್ವಾಮಿ ಎನ್ನುವ ಎರಡು ಅನುವಾದಿತ ಕೃತಿಯನ್ನು ರಚಿಸಿದ್ದಾರೆ. 

ಎಂ.ಎಸ್. ವೀರಘಂಟಿಮಠ