About the Author

ಲೇಖಕ ವ್ಯೋಮಕೇಶ, ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ಇಸುವನಹಳ್ಳಿ ಗ್ರಾಮದವರು. ಕಳೆದ 14 ವರ್ಷಗಳಿಂದ ಟಿವಿ ಮಾಧ್ಯಮದಲ್ಲಿ ಕೆಲಸ ಮಾಡುತ್ತಿರುವ ಇವರು ಟಿವಿ9 ಕನ್ನಡ, ಈ ಟಿವಿ ನ್ಯೂಸ್ ಹಾಗೂ ಟಿವಿ ಹೌಸ್ ನೆಟ್ ವರ್ಕ್ ನಲ್ಲಿ ಸೇವೆ ಸಲ್ಲಿಸಿದ್ದಾರೆ. ಹೆಸರಾಂತ ನಿರೂಪಕ ಗೌರೀಶ್ ಅಕ್ಕಿ ಸ್ಥಾಪಿಸಿರುವ ಆಲ್ಮಾ ಮೀಡಿಯ ಶಾಲೆಯಲ್ಲಿ ಉಪನ್ಯಾಸಕನಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ‘Breaking News ಮರ್ಮ, TRP ಮಂತ್ರ ಹಾಗೂ ಸುದ್ದಿಮನೆ ಸ್ವಾರಸ್ಯಗಳು’ ಇವರ ಚೊಚ್ಚಲ ಕೃತಿ.

ಎಂ.ವ್ಯೋಮಕೇಶ