About the Author

ಲೇಖಕ ಡಾ. ಮಹಾದೇವ ಬಡಿಗೇರ ಅವರು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಭತಗುಣಕಿಯಲ್ಲಿ ಪ್ರಾಥಮಿಕ ಶಿಕ್ಷಣ, ಹಲಸಂಗಿಯಲ್ಲಿ ಪ್ರೌಢಶಿಕ್ಷಣ, ಇಂಡಿಯಲ್ಲಿ ಪದವಿ ಶಿಕ್ಷಣ ಹಾಗೂ ಧಾರವಾಡದ ಕರ್ನಾಟಕ ವಿ.ವಿ.ಯಿಂದ ಸ್ನಾತಕೋತ್ತರ ಶಿಕ್ಷಣ ಪಡೆದರು. ಗುಲಬರ್ಗಾ ವಿ.ವಿ.ಯಿಂದ ಪಿಎಚ್ ಡಿ ಪಡೆದರು.

ಕೃತಿಗಳು: ದೀನಬಂಧು, ಹಾವಿನಹಾಳ ಕಲ್ಲಯ್ಯ, ಹೊಸಗನ್ನಡ ಕಾವ್ಯ, ಲಲಿತ ಪ್ರಬಂಧ ಸಾಹಿತ್ಯ ಸಮೀಕ್ಷೆ, ಬದುಕಿನ ವಚನಗಳು, ಅಪೂರ್ವ ಸನ್ಯಾಸಿ. ಪ್ರಬಂಧ ಸಾಹಿತ್ಯ ಚರಿತ್ರೆ

 

ಮಹಾದೇವ ಬಡಿಗೇರ