About the Author

ಮಹಾಂತೇಶ ವೀ ಕರೀಕಟ್ಟಿ ಅವರು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮಲ್ಲಮ್ಮನ ಬೆಳವಡಿ ಊರಿನವರು. (ಜನನ: 1989 ರಲ್ಲಿ), ಮೂಲತಃ ಕೃಷಿ ಕುಟುಂಬದವರು. ಮಾಧ್ಯಮಿಕ ಶಿಕ್ಷಣವನ್ನು ವಿಜಯಪುರದ ಸೈನಿಕ ಶಾಲೆಯಲ್ಲಿ, ಬೆಂಗಳೂರಿನ ಅಲೈನ್ಸ್ ಬಿಜಿನೆಸ್ ಅಕಾಡೆಮಿಯಲ್ಲಿ ಎಂ.ಬಿ.ಎ ಪದವಿ ಪಡೆದಿರುತ್ತಾರೆ. ಸದ್ಯ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನಲ್ಲಿ ಸೀನಿಯರ್ ಮ್ಯಾನೇಜರ್ ಆಗಿದ್ದಾರೆ. ‘ಮನದ ಮಾತು’ ಬ್ಲಾಗ್ ಸೃಷ್ಟಿಸಿ ಬರೆಯುತ್ತಿದ್ದಾರೆ. 

ಕೃತಿಗಳು : ಭಾವಧಾರೆ

ಮಹಾಂತೇಶ ವೀ ಕರೀಕಟ್ಟಿ

Books by Author