About the Author

ಮಹೇಶ್ ಎಂ. ಕಾಳಿ ಅವರು ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ನೆಲಗುಡ್ಡ (ತರ್ಲಘಟ್ಟ) ಗ್ರಾಮದಲ್ಲಿ 1985 ಜೂನ್ 11 ರಲ್ಲಿ ಜನಿಸಿದರು. ತಂದೆ ಮಾದೇವಪ್ಪ, ತಾಯಿ ಶಾಂತವ್ವ..ಪ್ರಸ್ತುತ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ (ಪಿ.ಡಿ.ಓ) ಕಾರ್ಯನಿರ್ವಹಿಸುತ್ತಿದ್ದಾರೆ. 'ಉಸಿರು ನಿಲ್ಲುವ ಮುನ್ನ' ಅವರ ಮೊದಲ ಕವನ ಸಂಕಲನ ಕನ್ನಡ ಪುಸ್ತಕ ಪ್ರಾಧಿಕಾರ ಧನ ಸಹಾಯಕ್ಕೆ ಆಯ್ಕೆಯಾಗಿದೆ.

ಮಹೇಶ್ ಎಂ. ಕಾಳಿ

(11 Jun 1985)