About the Author

.ರಾವ್ ಸಾಹೇಬ ಮಲ್ಲಪ್ಪ ಶಂಕ್ರಪ್ಪ ಸಿಂಹಾಸನ ಎಂಬ ಧೀಮಂತ ವ್ಯಕ್ತಿಯ ಬಗ್ಗೆ ಲೇಖಕ ಜಿ.ಡಿ. ಸಕ್ರಿ ಅವರು ಕೃತಿ ರಚಿಸಿದ್ದು, ಮಹೇಶ ತಿಪ್ಪಶೆಟ್ಟಿ ಸಂಪಾದಿಸಿದ್ದಾರೆ. ಬಾಗೇವಾಡಿಯ ತಹಸೀಲ್ದಾರರಾಗಿ ನಿವೃತ್ತಿಯಾದ ಮೇಲೆ ಸಿಂಹಾಸನ ಅವರು ಬಸವೇಶ್ವರ ದೇವಸ್ಥಾನಕ್ಕೆ ಮಂಡಳಿ ರೂಪಿಸಿ ಜೀಣೋದ್ಧಾರ ಕೈಗೊಂಡಿದ್ದರು. ಮೈಸೂರು ಚಾಮುಂಡೇಶ್ವರಿ ದೇವಸ್ಥಾನ ಕುರಿತು ಅವರು ಕೃತಿ ರಚಿಸಿದ್ದಾರೆ. 

ಮಹೇಶ ತಿಪ್ಪಶೆಟ್ಟಿ