About the Author

ಮಾಲತಿ ಆರ್‌. ಭಟ್ ಅವರು ಕಳೆದ ಹಲವು ವರ್ಷಗಳಿಂದ ಆಕಾಶವಾಣಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸದ್ಯ ಹಿಂದಿ ಭಾಷೆಯ ಪ್ರಭಾರಿ ನಿರ್ದೇಶಕರಾಗಿ ಮಂಗಳೂರು ಕೇಂದ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಹಿಂದಿ-ಕನ್ನಡ ಸೇತುವೆಯಾಗಿ ಹಲವು ಕಾರ್ಯಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.

ಮಾಲತಿ ಆರ್. ಭಟ್