About the Author

ಮಾಳವ ನಾರಾಯಣರ ಹುಟ್ಟೂರು ದೊಡ್ಡಬಳ್ಳಾಪುರ. ವಾಸ ಬೆಂಗಳೂರು. ದಲಿತ ಚಳುವಳಿಯಲ್ಲಿ ಹಲವಾರು ವರ್ಷಗಳ ಕಾಲ ದುಡಿದು ಇದೀಗ ಕರ್ನಾಟಕದ ಅಂಬೇಡ್ಕರ್‌ ಪ್ರೊ.ಬಿ.ಕೃಷ್ಣಪ್ಪರ ಜೀವನ ಸಾಧನೆ ಬಗ್ಗೆ ಪುಸ್ತಕ ರಚಿಸಿದ್ದಾರೆ. ಆಸಕ್ತಿ ಪುಸ್ತಕ ಓದು ಸಾಮಾಜಿಕ ಚಳುವಳಿಯಲ್ಲಿ ಭಾಗವಹಿಸುವುದು.

ಮಾಳವ ನಾರಾಯಣ್‌