About the Author

ಡಾ. ಮಲ್ಲಿಕಾರ್ಜುನ ಪರಮೇಶ್ವರ ಹುಲ್ಲೆ ಅವರು ಮೂಲತಃ ಗುಲಬಗಾ ಜಿಲ್ಲೆಯ ಆಳಂದ ತಾಲೂಕಿನ ಸರಸಂಬಾ ಗ್ರಾಮದವರು. ಗುಲಬರ್ಗಾ ವಿಶ್ವವಿದ್ಯಾಲಯದ ಬಸವಕಲ್ಯಾಣ ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗದಲ್ಲಿ ಅತಿಥಿ ಉಪನ್ಯಾಸಕರು. ಎಂ.ಎ, ಬಿ.ಇಡಿ, ಪಿಎಚ್ ಡಿ ಪದವೀಧರರು.

ಕೃತಿಗಳು: ಕೆ.ಎಸ್,ಭಗವಾನ್ ಅವರ ಸಾಹಿತ್ಯ (ಸಂಶೋಧನಾತ್ಮಕ ಬರಹಗಳ ಸಂಗ್ರಹ ಕೃತಿ)

ಮಲ್ಲಿಕಾರ್ಜುನ ಪಿ ಹುಲ್ಲೆ