About the Author

ಮಮತಾಪ್ರಭು ಮೂಲತಃ ಹಳೇಬೀಡಿನವರು. ತಂದೆ ಪರಮೇಶ್ವರಪ್ಪ ತಾಯಿ ಶಾರದಮ್ಮ .ವೃತ್ತಿಯಲ್ಲಿ ಶಿಕ್ಷಕಿ ಪ್ರವೃತ್ತಿಯಲ್ಲಿ ಲೇಖಕಿಯಾಗಿದ್ದಾರೆ.  ಪ್ರಸ್ತುತ್ತ ಕರ್ನಾಟಕ ಪಬ್ಲಿಕ್ ಶಾಲೆ ಹಳೇಬೀಡು ಅಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತಿದ್ದಾರೆ.

ಕೃತಿಗಳು: ಭಾವದೊಲದ ಬೆಳೆಗಳು (ಲೇಖನ ಸಂಕಲನ), ದರಗುಟ್ಟಿ ಮಳೆ ಸುರಿದು (ಕಾದಂಬರಿ)

ಮಮತಾಪ್ರಭು