About the Author

ಲೇಖಕ ಮಂಜುನಾಥ ಮ. ಜುನಗೊಂಡ ಅವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಎಂ.ಎ ಪದವೀಧರರು. ಪತ್ರಿಕೆಗಳಲ್ಲಿ ಅಂಕಣ ಬರಹಗಳು ಪ್ರಕಟವಾಗಿವೆ.

ಕೃತಿಗಳು: ನನಗೆ ಭಗತ್ ಸಿಂಗ್ ಮೆಟ್ಟಿದ ಮೇಟುಗಳು ಬೇಕು(ಕವನ ಸಂಕಲನ), 'ನಾನು', ನನ್ನೂರು ನನ್ನವರು(ಲೇಖನಗಳ ಸಂಕಲನ), ಭರವಸೆ (ಪ್ರಬಂಧ ಸಂಕಲನ)

ಮಂಜುನಾಥ ಮ. ಜುನಗೊಂಡ