About the Author

ಲೇಖಕ ಮೇಟಿಕೆರೆ ಹಿರಿಯಣ್ಣ ಮೂಲತಃ ಹಾಸನ ಜಿಲ್ಲೆಯ ಮೇಟಿಕೆರೆಯವರು. ವಿದ್ಯಾರ್ಥಿ ದೆಸೆಯಿಂದಲೇ ಜಾನಪದ ಸಾಹಿತ್ಯ, ಸಾಂಸ್ಕೃತಿಕ ಕಲೆ ಹಾಗೂ ಪರಂಪರೆಗಳಲ್ಲಿ ಆಸಕ್ತರು. ಜಾನಪದದ ಸಂಶೋಧನೆ ಹಾಗೂ ಕ್ಷೇತ್ರ ಕಾರ‍್ಯಗಳಿಗೆ ತೊಡಗಿಸಿ ಕೊಂಡು ಸುಮಾರು ಮೂರು ದಶಕಗಳ ಕಾಲ ಅಧ್ಯಯನ, ಅಧ್ಯಾಪನ, ಸಾಮಾಜಿಕ, ಸಾಹಿತ್ಯಕ ಸೇವೆಗಳಲ್ಲಿಶ್ರಮಿಸಿದ್ದಾರೆ. 

ಕೃತಿಗಳು; ಜಾನಪದ ರಾಮಾಯಣ ಒಳಗೊಂಡ ಭಾಗವಂತಿಕೆ 

ಮೇಟಿಕೆರೆ ಹಿರಿಯಣ್ಣ