About the Author

ಲೇಖಕಿ ಮುಕ್ತಾಯಕ್ಕ ಕತ್ತಿ ಅವರು ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನವರು. ಎರಡು ಕೃತಿಗಳನ್ನು ಹೊರತಂದಿದ್ದಾರೆ. ಅವರು ವಿಜಯಪುರ ಜಿಲ್ಲೆಯ ಉದಯೋನ್ಮುಖ ಲೇಖಕಿ. 

ಕೃತಿಗಳು: ಸಾರ್ಥಕ ಬದುಕಿನ ಶಿಕ್ಷಕ ಹ.ಮ. ಪೂಜಾರ (ಜೀವನ ಚರಿತ್ರೆ)

ಮುಕ್ತಾಯಕ್ಕ ಕತ್ತಿ