About the Author

ನಾಗರಾಜು ಕೆಂಪಯ್ಯ ಅವರು ಬೆಂಗಳೂರು ದಕ್ಷಿಣ ಮೂಲದ ಅಜ್ಜನಹಳ್ಳಿಯವರು. ಸಾಹಿತ್ಯ ಅವರ ಆಸಕ್ತಿ ಕ್ಷೇತ್ರ. ಸಾಧನೆಯ ಸುಗ್ಗಿ ಅವರ ಚೊಚ್ಚಲ ಕಾದಂಬರಿಯಾಗಿದೆ.

ನಾಗರಾಜು ಕೆಂಪಯ್ಯ