About the Author

ಪಿ. ಮಹಮ್ಮದ್ ಅವರು ಮೂಲತಃ ಮಂಗಳೂರಿನ ಪಡುಬಿದ್ರಿಯವರು. ಎಂ.ಟಿ.ವಿ ಆಚಾರ್ಯ ಕಲಾ ಶಾಲೆಯಲ್ಲಿ ಅಂಚೆ ಕೋರ್ಸ್‌ಗೆ ಭರ್ತಿಯಾಗಿ ವ್ಯಂಗ್ಯ ಚಿತ್ರದ ಮೂಲಾಕ್ಷಾರಗಳನ್ನು ಅಭ್ಯಾಸಿಸಿದರು. ಪ್ರಸ್ತುತ ವಿಜಯಕರ್ನಾಟಕ ದಿನಪತ್ರಿಕೆಯಲ್ಲಿ 'ಹಾಸ್ಯಚಿತ್ರಾಂಕಣಕಾರ'ರು. ಮಹಮ್ಮದ್ ದೇಶದ ಅಗ್ರ ಕಾರ್ಟೂನಿಸ್ಟ್ ರ ಸಾಲಿಗೆ ಸೇರಬಹುದಾದ ಒಂದು ಪ್ರತಿಭೆ. ಅವರ ಕಾರ್ಟೂನ್‌ಗಳಲ್ಲಿ ರಾಜಕೀಯ ವಿಶ್ಲೇಷಣೆ, ವಿಡಂಬನೆ, ಅಮಾಯಕ ಮತದಾರನ ಪ್ರಶ್ನೆ, ಟೀಕೆ, ಮೂದಲಿಕೆ.. ಹೀಗೆ ಎಲ್ಲವೂ ಇರುತ್ತವೆ.

ಪಿ. ಮಹಮ್ಮದ್