About the Author

ಕನ್ನಡ ಉಪನ್ಯಾಸಕರಾಗಿರುವ ಪರಮೇಶ್ವರ ಕರೂರು ಅವರು ಹಿನ್ನೀರ ಅಲೆಗಳು ಎಂಬ ಪುಸ್ತಕ ಪ್ರಕಟಿಸಿದ್ದಾರೆ. ಜಲಾಶಯ ನಿರ್ಮಾಣದ ನಂತರ ಹಿನ್ನೀರಿನಲ್ಲಿ ಉಂಟಾಗುವ ತಲ್ಲಣಗಳ ಬಗ್ಗೆ ಕರೂರು ಅವರು ದಾಖಲಿಸಿದ್ದಾರೆ.

ಪರಮೇಶ್ವರ ಕರೂರು

(01 Jun 1978)