About the Author

ಪರಶುರಾಮ್. ಎ ರವರು ಕನ್ನಡದ ಜನಪ್ರಿಯ ಕವಿ ಲಕ್ಷ್ಮಣ್ ಜೀಯವರ ಪ್ರಭಾವದಿಂದಾಗಿ ಕನ್ನಡ ಸಾಹಿತ್ಯ ಜಗತ್ತಿಗೆ ಪಾದಾರ್ಪಣೆ ಮಾಡಿದ್ದಾರೆ. ಡಾ.ಅಂಬೇಡ್ಕರ್ ವಾದವನ್ನು ಮಂಡಿಸುತ್ತಾ ಸಾಮಾಜಿಕ ಬದ್ಧತೆಯನ್ನು ಹೊಂದಿದ್ದಾರೆ. ಪುಸ್ತಕ ಓದು- ಮಾರಾಟ ಇವರ ಹವ್ಯಾಸ. ವಿವಿಧ ದಿನಪತ್ರಿಕೆಗಳಲ್ಲಿ ಇವರ ಅಂಕಣಗಳು ಪ್ರಕಟವಾಗಿವೆ.

ಕೃತಿ: ವಿದ್ಯಾರ್ಥಿ ಯುವಜನರಿಗಾಗಿ ಅಂಬೇಡ್ಕರ್ ವಾದ

ಪರಶುರಾಮ್. ಎ

(05 May 1992)