About the Author

ಪಾರ್ವತಿ ಎಸ್ ( ದೇಸಾಯಿ) ಬೂದೂರು ಯಾದಗಿರಿ ಜಿಲ್ಲೆಯ ಸುರಪುರ ತಾಲುಕಿನ ನಗನೂರು ಗ್ರಾಮದವರು . ಪ್ರಸ್ತುತ ಕೆಂಭಾವಿಯ ನಿವಾಸಿ. ಗಜಲ್ ಗಳನ್ನು ಬರೆಯುವ ಹವ್ಯಾಸವಿದ್ದು, ಇವರ ಗಜಲ್‌ ಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಕೃತಿಗಳು: ನನ್ನೊಳಗಿನ ನಾನು, ಭಾವ ಬಾಂದಳ(ಕವನ ಸಂಕಲನ)  

ಪಾರ್ವತಿ ಎಸ್ ಬೂದೂರು