About the Author

ಹಿರಿಯ ಸಾಹಿತಿ ಆರ್‌. ಬಿ. ಚಿಲಮಿ ಅವರು ಮೂಲತಃ ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆಯ  ರಾಮದುರ್ಗ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸರ್ವಾಧ್ಯಕ್ಷರಾಗಿ 2018ರಲ್ಲಿ ಆಯ್ಕೆಯಾಗಿದ್ದರು. ‘ಉತ್ತರ ಕರ್ನಾಟಕದ ಹಬ್ಬಗಳು’ ಅವರ ಮುಖ್ಯ ಕೃತಿ. 

ಆರ್‌. ಬಿ. ಚಿಲಮಿ