About the Author

ವೃತ್ತಿಯಲ್ಲಿ ಶಿಕ್ಷಕರಾಗಿರುವ ಆರ್.ಬಿ.ಗುರುಬಸವರಾಜ್, ಪ್ರವೃತ್ತಿಯಲ್ಲಿ ಲೇಖಕರು ಹೌದು. ಶಿಕ್ಷಣ, ವಿದ್ಯಾರ್ಥಿಗಳ ವೈಜ್ಞಾನಿಕ ಮನೋವಿಜ್ಞಾನಕ್ಕೆ ಸಂಬಂಧಿಸಿದಂತೆ ಇವರು ಬರೆದಿರುವ ಹಲವಾರು ಲೇಖನಗಳು ಕನ್ನಡದ ಪ್ರಮುಖ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಶಿಕ್ಷಣ ಲೇಖನಗಳ ಸಂಗ್ರಹ "ನೀವೂ ಸ್ಟಾರ್ ಆಗಿ", ಶಿಕ್ಷಕರ ಕೈಪಿಡಿ "ಯೋಚನೆ ಬಿಡಿ ಯೋಜನೆ ಮಾಡಿ", ಮಕ್ಕಳ ಕಿರುಕಾದಂಬರಿ "ಪಾಪ್ ಕಾರ್ನ್ ಪಾಪಜ್ಜಿ" ಸಂಪಾದಿತ ಕೃತಿ "ನೆಲದ ಮರೆಯ ನಿಧಾನ" ಎಂಬ ನಾಲ್ಕು ಪುಸ್ತಕಗಳು ಪ್ರಕಟವಾಗಿವೆ.

ಆರ್. ಬಿ. ಗುರುಬಸವರಾಜ

(20 Jul 1974)