About the Author

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಬೈರಗಾಮದಿನ್ನೆ ಎಂಬ ಆಂಧ್ರ ಗಡಿಭಾಗದವರು ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ. ಸಾಹಿತ್ಯ ಮತ್ತು ರಂಗಭೂಮಿಯ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದಾರೆ. ಮೊದಲ ಕೃತಿ ' ತೋಚಿದ್ದೆ ಗೀಚಿದೆ' ಗೆ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಚೊಚ್ಚಲ ಕೃತಿ ಬಹುಮಾನ ಲಭ್ಯಯವಾಗಿದೆ.  ಇದುವರೆಗೂ ನನ್ನ ಸಾಹಿತ್ಯ ಕ್ಷೇತ್ರದಲ್ಲಿ ಎರಡು ಬಾರಿ ಜಿಲ್ಲಾ ಕ.ಸಾ.ಪದಿಂದ ಗೌರವ ಸನ್ಮಾನ. ಹತ್ತಾರು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿ ಸನ್ಮಾನ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಉದಯೋನ್ಮುಖ ಯುವ ಸಾಹಿತಿ ಬಿರುದು ಸನ್ಮಾನ  ಮಾಡಿದವು.

ಕೃತಿ: ತೋಚಿದ್ದೆ ಗೀಚಿದೆ

ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ

(06 Jan 1989)