About the Author

ನಾಟಕಕಾರ, ವಿಮರ್ಶಕ ಹಾಗೂ ರಂಗಕರ್ಮಿ ರಾ.ಕ.ನಾಯಕ ಅವರು ಬೆಳಗಾವಿಯವರು. ವೃತ್ತಿಯಲ್ಲಿ ಅಧ್ಯಾಪರಾಗಿಯೂ ಕಾರ್ಯನಿರ್ವಹಿಸಿದ್ದ ಇವರು ರಂಗಭೂಮಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಮರಾಠಿಯಿಂದ ಕನ್ನಡಕ್ಕೆ ಲಗ್ನಬಂಧನ ನಾಟಕವನ್ನು ಅನುವಾದಿಸಿದ್ದರು. ಡೋರನೆಂಬನೆ ಕಕ್ಕಯ್ಯ ಇವರು ರಚಿಸಿದ ಕೃತಿಯಾಗಿದೆ. 

ರಾ.ಕ. ನಾಯಕ