About the Author

ಲೇಖಕ ರಾಘವೇಂದ್ರ ಹಾರಣಗೇರಾ ಅವರು 1981 ಮೇ 11ರಂದು ಜನಿಸಿದರು. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ಸಮಾಜಶಾಸ್ತ್ರ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ಪ್ರಬಂದ ರಚನೆ ಸೇರಿದಂತೆ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು, ಹಲವಾರು ಕವಿತೆ, ಪ್ರಬಂಧಗಳು ವಿವಿಧ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

‘ಸಮನ್ವಯ ಚೇತನ’ ಸಂಪಾದಿಸಿದ ಕೃತಿ.  ‘ಸೃಜನಶೀಲ’ ಹಾಗೂ ಸಾಂಸ್ಕೃತಿಕ ತಿರುಗಾಟ ಕೃತಿಗಳು ಪ್ರಕಟಣೆ ಹಂತದಲ್ಲಿವೆ. 

ರಾಘವೇಂದ್ರ ಹಾರಣಗೇರಾ

(11 May 1981)