About the Author

ರಾಜು ಗಡ್ಡಿ ಅವರು ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಶಶ್ವಿನಹಳ್ಳಿ ಗ್ರಾಮದವರು. ‘ಜನ್ಮ-ಧರ್ಮ’ ಎಂಬ ಕೃತಿಯ ಮೂಲಕ ಸಾಹಿತ್ಯ ವಲಯ ಪ್ರವೇಶಿಸಿದ ಇವರು ‘ಒಂದು ನೂರು ರೂಪಾಯಿಗಳು’, ‘ಶಿಶ್ವನಹಳ್ಳಿ ರೇಲ್ವೆ ಸ್ಟೇಷನ್’, ‘ಹೆಣಗಾಟ’ ಕಾದಂಬರಿಗೆ 2011ನೇ ಸಾಲಿನ ಬೇಂದ್ರೆ ಪ್ರಶಸ್ತಿ ದೊರೆತಿದೆ. ಇವರ ಮತ್ತೊಂದು ಕೃತಿ ‘ನಾನು’ ಪ್ರಕಟವಾಗಿದೆ.  

ರಾಜು ಗಡ್ಡಿ