About the Author

ಕವಿ ಮಹಾಂತಪ್ಪ ಮೇಟಿಗೌಡ ಅವರು ರಾಯಚೂರಿನ ಅಮರಾವತಿಯಲ್ಲಿ 1962 ಜನವರಿ 05 ರಂದು ಜನಿಸಿದರು. ಶಿಕ್ಷಣ ಪ್ರೇಮಿಯಾಗಿ ಶಾಲೆಯ ಒಡನಾಟದಲ್ಲಿ ಅನೇಕ ಕಾರ್ಯಕ್ರಮಗಳ ಆಯೋಜನೆ ಮಾಡಿದ್ದಾರೆ. ಆಕಾಶವಾಣೆಯಲ್ಲಿ ತರಬೇತಿ ಪಡೆದು ಅನೇಕ ರೂಪಕ ನಾಟಕಗಳಲ್ಲಿ ಅಭಿನಯಿಸಿದ ಅನುಭವ. ‘ಕೆಂಡದೋಕುಳಿ’ ಅವರ ಕವನ ಸಂಕಲನ.ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕನ್ನಡ ಸೇವಾರತ್ನ ಪ್ರಶಸ್ತಿ, ’ಅನುಭವ ಕವಿ ಶ್ರೀ ಮಧುರ ಚೆನ್ನರ ರಾಜ್ಯ ಪ್ರಶಸ್ತಿ ಲಭಿಸಿವೆ.

ಎಸ್‌. ಮಹಾಂತಪ್ಪ ಮೇಟಿಗೌಡ

(05 Jan 1962)