About the Author

ಲೇಖಕಎಸ್. ಆರ್. ಬಸವರಾಜಪ್ಪ ಗಂಜೀನಹಳ್ಳಿ ಅವರ ಹುಟ್ಟೂರು ಗಂಜೀನಹಳ್ಳಿ. ನ್ಯಾಮತಿ, ಸವಳಂಗ ಮುಂತಾದ ಕಡೆ ಸುಮಾರು ಮೂವತ್ತೈದು ವರ್ಷಗಳ ಕಾಲ ಪದವಿ ಪೂರ್ವ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ನ್ಯಾಮತಿ ಪಂಡಿತ ಪ್ರಭಣ್ಣ ಕನ್ನಡ -ಕನ್ನಡ ನಿಘಂಟು ಸಂಪಾದಕರಲ್ಲಿ ಇವರು ಒಬ್ಬರು.

ಕೃತಿ: ಹಳ್ಳಿಜೀವ ಇವರ ಸ್ವತಂತ್ರ

ಎಸ್. ಆರ್. ಬಸವರಾಜಪ್ಪ ಗಂಜೀನಹಳ್ಳಿ

(09 Jun 1954)