About the Author

ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕರಾಗಿರುವ ಡಾ. ಸದಾನಂದ ಪೆರ್ಲ  ಅವರು ಸದ್ಯ ಗುಲ್ಬರ್ಗ ನಿವಾಸಿ. ಆಕಾಶವಾಣಿಯ ಕಾರ್ಯಕ್ರಮ ವಿಭಾಗದಲ್ಲಿ 24 ವರ್ಷದ ಸೇವಾ ಅನುಭವ ಇರುವ ಅವರು ಅದಕ್ಕೂ ಮುನ್ನ ಕೆಲ ಕಾಲ ಸಂಯುಕ್ತ ಕರ್ನಾಟಕ ಬೆಂಗಳೂರು ಆವೃತ್ತಿಯಲ್ಲಿ ಉಪಸಂಪಾದಕ/ವರದಿಗಾರ ಆಗಿದ್ದರು.

ಕಾಸರಗೋಡಿನ ಕನ್ನಡ ಹೋರಾಟ, ಶರಣ ಹೆಂಡದ ಮಾರಯ್ಯ, ಒಂದಿಷ್ಟು ಮಾತು, ಮಧ್ಯಮ ಮಾರ್ಗ,  ಹರ್ಷದ ಅತಿಥಿ ಅವರ ಪ್ರಕಟಿತ ಕೃತಿಗಳು.

ಸದಾನಂದ ಪೆರ್ಲ