About the Author

ಉತ್ತರ ಕನ್ನಡ ಜಿಲ್ಲೆಯ ಅಂಕೋಲೆಯವರು. ಅಂಕೋಲೆ, ಕಾರವಾರಗಳಲ್ಲಿ ವಿದ್ಯಾಭ್ಯಾಸ. ಎರಡು ದಶಕಗಳಿಂದ ಪತ್ರಿಕೋದ್ಯಮದಲ್ಲಿದ್ದಾರೆ. ಪ್ರಸ್ತುತ ‘ಮಯೂರ’ ಮಾಸ ಪತ್ರಿಕೆಯ ಮುಖ್ಯ ಉಪ ಸಂಪಾದಕ.

ಪ್ರಕಟಿತ ಕೃತಿಗಳು: ‘ಅಗಣಿತ ಚಹರೆ’ (ಕವನ ಸಂಗ್ರಹ), ‘ಗೋಡೆಗೆ ಬರೆದ ನವಿಲು’ (ಕಥಾಸಂಕಲನ)

ಸಂದೀಪ ನಾಯಕ