About the Author

ಸಸಿಹಿತ್ಲು ಪಿ. ಸುಬ್ರಮಣ್ಯ ಅವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಸಸಿಹಿತ್ಲುವಿನವರು. 1962 ರಲ್ಲಿ ಜನನ. ವೃತ್ತಿಯಲ್ಲಿ ಬಿಎಸ್ಸೆನ್ನೆಲ್‌ ಡಿವಿಜನಲ್‌ ಎಂಜನಿಯರ್‌ ಆಗಿ, ಹಲವಾರು ಊರುಗಳಲ್ಲಿ ಸೇವೆ ಸಲ್ಲಿಸಿ, ಕೊನೆಗೆ ಮೈಸೂರಿನಲ್ಲಿರುವ “ದೂರಸಂಪರ್ಕ ತರಬೇತಿ ಕೇಂದ್ರ” ದಲ್ಲಿ ಪ್ರಾಧ್ಯಾಪಕರಾಗಿ ಹತ್ತು ವರ್ಷಗಳಿಗೂ ಮೇಲ್ಪಟ್ಟು ಕಾರ್ಯನಿರ್ವಹಿಸಿದ್ದಾರೆ. ಕವನ, ಅಂಕಣ ಹಾಗೂ ಲೇಖನಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿರುತ್ತಾರೆ.

 

ಸಸಿಹಿತ್ಲು ಪಿ ಸುಬ್ರಮಣ್ಯ